ಇದು ಶಿಕಾರಿಪುರ ತಾಲೂಕಿನ ಮಾಯಿತಮ್ಮನ ಮುಚಡಿಯಲ್ಲಿರುವ ವೀರಗಲ್ಲು.
ಕ್ರಿ.ಶ.1127 ರ ಅವಧಿಯಲ್ಲಿ ಚಾಲುಕ್ಯರ ಸೋಮೇಶ್ವರನು ರಾಜ್ಯವಾಳುತ್ತಿದ್ದ ಸಮಯವದು.ಸಂತರ ದೊರೆ ಸಿಂಗರಸನು ಹಿರಿಯ ಜಂಬೂರಿನ (ನನ್ನೂರು)ಮೇಲೆ ದಾಳಿ ನಡೆಸಿ ಗೋವುಗಳನ್ನು
ಅಪಹರಿಸಿ ಹೋಗುತ್ತಿರುವಾಗ.. ಈ ಮುಚುಂಡಿ ಗ್ರಾಮದ ರಣಹುಲಿ ಎಂದೆನಿಸಿದ " ಸಾದೆಯ ನಾಯಕ" ನು ಸಿಂಗರಸನೊಂದಿಗೆ ಹೋರಾಡಿ ಹಸುಗಳನ್ನ ಹಿಂದಿರುಗಿಸುವಲ್ಲಿ ಯಶಸ್ವಿ ಆದರೂ ಕೊನೆಗೆ ವೀರಸ್ವಗ೯ ಸೇರಿದ.
ನನ್ನೂರಿನ ಹಸುಗಳು ಮತ್ತೆ ನನ್ನೂರಿಗೆ ಬರುವಲ್ಲಿ ಜೀವಕೊಟ್ ಸಾದೆಯ ನಾಯಕನಿಗೆ ಒಂದು ಶರಣು
ಹೇಳಿ ಬಂದೆ..
ಕ್ರಿ.ಶ.1127 ರ ಅವಧಿಯಲ್ಲಿ ಚಾಲುಕ್ಯರ ಸೋಮೇಶ್ವರನು ರಾಜ್ಯವಾಳುತ್ತಿದ್ದ ಸಮಯವದು.ಸಂತರ ದೊರೆ ಸಿಂಗರಸನು ಹಿರಿಯ ಜಂಬೂರಿನ (ನನ್ನೂರು)ಮೇಲೆ ದಾಳಿ ನಡೆಸಿ ಗೋವುಗಳನ್ನು
ಅಪಹರಿಸಿ ಹೋಗುತ್ತಿರುವಾಗ.. ಈ ಮುಚುಂಡಿ ಗ್ರಾಮದ ರಣಹುಲಿ ಎಂದೆನಿಸಿದ " ಸಾದೆಯ ನಾಯಕ" ನು ಸಿಂಗರಸನೊಂದಿಗೆ ಹೋರಾಡಿ ಹಸುಗಳನ್ನ ಹಿಂದಿರುಗಿಸುವಲ್ಲಿ ಯಶಸ್ವಿ ಆದರೂ ಕೊನೆಗೆ ವೀರಸ್ವಗ೯ ಸೇರಿದ.
ನನ್ನೂರಿನ ಹಸುಗಳು ಮತ್ತೆ ನನ್ನೂರಿಗೆ ಬರುವಲ್ಲಿ ಜೀವಕೊಟ್ ಸಾದೆಯ ನಾಯಕನಿಗೆ ಒಂದು ಶರಣು
ಹೇಳಿ ಬಂದೆ..